ಎಸ್.ಎಮ್.ಎಸ್.ಪ್ರಥಮ ದರ್ಜೆ ಕಾಲೇಜಿಗೆ ತಮ್ಮೆಲ್ಲರಿಗೆ ಸ್ವಾಗತ...
ಶ್ರೀ ಮಂಜುನಾಥಸ್ವಾಮಿ ವಿದ್ಯಾ ಸಂಸ್ಥೆಯು 1987 ರಲ್ಲಿ ಪರಿಶಿಷ್ಟ ಜಾತಿಯ ಸದಸ್ಯರಿಂದ ಪ್ರಾರಂಭಗೊಂಡಿದ್ದು, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ತರಬೇತಿಯನ್ನು ನೀಡುವ ಧ್ಯೇಯ್ಯೋದ್ದೆಶವನ್ನು ಹೊಂದಿದೆ. ನಮ್ಮ ಸಂಸ್ಥೆಯು ನಿರಂತರವಾಗಿ ಸಮಾಜಮುಖಿ ಚಟುವಟಿಕೆಯಾದ ಸಾಮಾಜಿಕ ಅರಿವು ಹಾಗೂ ಆರೋಗ್ಯ ಕಾಳಜಿ ಮೂಡಿಸುವ ಕಾರ್ಯಕ್ರಮಗಳನ್ನು ಮಾಡುತ್ತ ಬಂದಿದೆ.
ನಮ್ಮ ಸಂಸ್ಥೆಯ ಅಡಿಯಲ್ಲಿ 1987-88ರ ಸಾಲಿನಲ್ಲಿ ಪದವಿ ಪೂರ್ವ ಕಾಲೇಜು ಸ್ಥಾಪನೆಗೊಂಡಿದ್ದು. ಇದು ಸ್ವಂತ ಕಟ್ಟಡವನ್ನು ಹೊಂದಿ, ಕಲಾ ಮತ್ತು ವಿಜ್ಞಾನ ವಿಭಾಗಗಳೊಂದಿಗೆ ಶಿಕ್ಷಣವನ್ನು ನೀಡುತ್ತಾ ಬಂದಿದೆ.
1988-89 ರಲ್ಲಿ ನಮ್ಮ ಸಂಸ್ಥೆಯ ಸಂಸ್ಥಾಪಕರಾದ ಕೊಂಡಿಕಾರ್ ವೀರಪ್ಪರವರ ಅಧ್ಯಕ್ಷತೆಯಲ್ಲಿ ಸಭೆಯನ್ನು ಕರೆಯಲಾಗಿ, ದಾವಣಗೆರೆಯ ನಿಟ್ಟುವಳ್ಳಿಯ ಬಡಾವಣೆಯಲ್ಲಿ ಪ್ರಥಮ ದರ್ಜೆ ಕಾಲೇಜು ತೆರೆಯಲು ತೀರ್ಮಾನವನ್ನು ತೆಗೆದುಕೊಳ್ಳಲಾಯಿತು. ಸಭೆಯ ತೀರ್ಮಾನದೊಂದಿಗೆ ಶ್ರೀ ಮಂಜುನಾಥಸ್ವಾಮಿ ಪ್ರಥಮ ದರ್ಜೆ ಕಾಲೇಜು, ಎಂಬ ನಾಮಾಂಕಿತದೊಂದಿಗೆ 1988-89 ರಲ್ಲಿ ಕುವೆಂಪು ವಿಶ್ವ ವಿದ್ಯಾನಿಲಯದ ಸಂಯೋಜನೆಯೊಂದಿಗೆ ಆರಂಭವಾಯಿತು.
....
ಕಾರ್ಯಕ್ರಮಗಳು ಮತ್ತು ಸುದ್ದಿ
ತ್ವರಿತ ಲಿಂಕ್ಗಳು
ನಮ್ಮ ಕಾಲೇಜು ಸಮಾನತೆಯನ್ನು ಸಾರುವಲ್ಲಿ ಹಾಗೂ ತನ್ನ ಗುರಿ ಮತ್ತು ಉದ್ದೇಶಗಳನ್ನು ತಲುಪುವಲ್ಲಿ ಕ್ರಿಯಾಶೀಲವಾಗಿದೆ.
....
ನಮ್ಮನ್ನು ಸಂಪರ್ಕಿಸಿ
ಪ್ರಾಂಶುಪಾಲರ ಕಾರ್ಯಾಲಯ,
ಎಸ್.ಎಂ.ಎಸ್.ಎಫ್.ಜಿ.ಸಿ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಸರಸ್ವತಿ ನಗರ, ನಿಟ್ಟುವಳ್ಳಿ, ದಾವಣಗೆರೆ-577004.
ದೂರವಾಣಿ : + 91-08192-261215,
ಇಮೇಲ್ : smsfgc@rediffmail.com
ಕೃತಿಸ್ವಾಮ್ಯ © ಎಸ್.ಎಂ.ಎಸ್.ಎಫ್.ಜಿ.ಸಿ ,
ವಿನ್ಯಾಸ ಮತ್ತು ನಿರ್ವಹಣೆ: ಇಮೇಜ್ ಇನ್ಫೊಟೆಕ್
ನ್ಯಾಕ್ ಮಾನ್ಯತೆ ವಿವರ
|
|
|
ನ್ಯಾಕ್ ಶ್ರೇಣಿ -ಸಿ-1 ಆವೃತ್ತಿ |
ಸಿಜಿಪಿಎ-1.55 |
ಮಾನ್ಯತೆ ದಿನಾಂಕ ಏಪ್ರೀಲ್ 30,2020 |
Top